ಗುರುವಾರ, ಆಗಸ್ಟ್ 13, 2009

ಹಿರಿ ಜೀವಕ್ಕೊಂದು ಸಾಷ್ಟಾಂಗ ನಮಸ್ಕಾರ...


ರಾಜ್ಯದ ಹಿರಿಯಜ್ಜ ಎನ್ನಬಹುದೇನೊ.ದಾಖಲೆಗಳು ಸರಿ ಇದ್ದಿದ್ದರೆ ದೇಶದ ಹಿರಿಯಜ್ಜನೇ ಆಗುತ್ತಿದ್ದರು ಈ ಮಹಾನುಭಾವರು.ಇಂತಹ ಮಹಾನ್ ಚೇತನವನ್ನು ಭೇಟಿ ಮಾಡಿದ್ದು ಅದೋಂದು ಅವಿಸ್ಮರಣಿಯ. ಆ ಅನುಭವ ನಿಮ್ಮೊಂದಿಗೆ.ಅವರಿಗೆ ನೂರಹತ್ತು ವರ್ಷದಾಟಿದೆ.ನಾನಿನ್ನೂ ೨೩ ವರ್ಷದ ಚಿರಯುವಕ!.ಇವರಿಬ್ಬರ ಭೇಟಿ ಹೇಗಿದ್ದಿರ ಬಹುದು?!....ಹಾಗಾದರೆ ಅವರಾರು?!

5 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಚತುರ್ವೇದಿಯವರಾ?

ಸಾಗರದಾಚೆಯ ಇಂಚರ ಹೇಳಿದರು...

Yaravaru?

PARAANJAPE K.N. ಹೇಳಿದರು...

ಯಾರವರು ನಿತಿನ್, ಪ೦ಡಿತ ಸುಧಾಕರ ಚತುರ್ವೆದಿಯವರಾ ? ದಯವಿಟ್ಟು ತಿಳಿಸಿ.

Ittigecement ಹೇಳಿದರು...

ದೊರೆ ಸ್ವಾಮಿಯವರಾ...?

NiTiN Muttige ಹೇಳಿದರು...

ಅವರಾರು????! ನಂಗೂ ಗೊತ್ತಿಲ್ಲಾ!! ಕೆಲವೇ ದಿನಗಳಲ್ಲಿ "ಅವರು" ಬರಲಿದ್ದಾರೆ. ಎಲ್ಲರಿಗೂ ಧನ್ಯವಾದಗಳು